Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಕರ್ನಾಟಕ


ಬ್ಲಾಗ್ಸ್ (2)
ಈ ಬಾರಿಯ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್ ಸಿಗದಿದ್ದರೂ, ಲಾಲೂ ಪ್ರಸಾದ್ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಅನ್ಯಾಯವೇನೂ ಮಾಡಿಲ್ಲ. ಬಹುಶಃ ಮುನಿಯಪ್ಪನವರ ಕೊಂಚ ಪ್ರಯತ್ನದಿಂದ ಆಶಾಕಿರಣವಂತೂ ಮೂಡಿದೆ.ಹಲವು ಘೋಷಣೆಗಳನ್ನು ಹಿಂದಿನ ಬಜೆಟ್‌ನಲ್ಲೇ ಮಾಡಲಾಗಿರುವುದರಿಂದ ಹೊಸದಾಗಿ ಘೋಷಣೆಯಾಗಿರುವವಲ್ಲಿ 4 ... ಮತ್ತಷ್ಟು ಓದಿ

ಐತಿಹಾಸಿಕ ಸುಗ್ಗಲಮ್ಮ ದೇವಸ್ಥಾನವನ್ನು ನೆಲಸಮಗೊಳಿಸಿದ ಪ್ರಕರಣವನ್ನು ಹಿಂದಕ್ಕೆ ಪಡೆದಿರುವ ಬಿಜೆಪಿ ಸರ್ಕಾರ ಮತ್ತೊಮ್ಮೆ ತನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಕೊಂಡಿದೆ. ಕೇವಲ ಇಕ್ಕಟ್ಟು ಎಂದು ಹೇಳುವುದಕ್ಕಿಂತ ನಾಚಿಕೆಗೇಡಿನ ಕಾರ್ಯ ಎಂದರೂ ತಪ್ಪಾಗಲಿಕ್ಕಿಲ್ಲ. ಕೇವಲ ಇದೊಂದೆ ಪ್ರಕರಣವಲ್ಲದೇ ರೆಡ್ಡಿ ಬ್ರದರ್ಸ್ ... ಮತ್ತಷ್ಟು ಓದಿ